13/11/2025
ಇಂದು ಸಿರುಗುಪ್ಪ ತಾಲೂಕು ಹಳೆಕೋಟೆ ಗ್ರಾಮದಲ್ಲಿ ಶ್ರೀ ಶ್ರೀ ಶ್ರೀ ಸಿದ್ದರಾಮ ನಂದಪುರಿ ಮಹಾ ಸ್ವಾಮೀಜಿಗಳ ಕಾಗಿನೆಲೆ ಸಂಸ್ಥಾನ ತಿಂತಿಣಿ ಬ್ರಿಡ್ಜ್ ಇವರ ದಿವ್ಯ ಸಾನಿಧ್ಯ ಹಾಗೂ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ಶ್ರೀ ಗಾದಿಲಿಂಗ ಗೌಡbನವರ ಅಧ್ಯಕ್ಷತೆಯಲ್ಲಿ ದಾಸ ಶ್ರೇಷ್ಠ ಶ್ರೀ ಕನಕ ದಾಸರ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು...
ಕನಕದಾಸರ ನೂತನ ವಿಗ್ರಹ ಪ್ರತಿಷ್ಠಾಪಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ಮುರಳಿ ಕೃಷ್ಣ ಅವರು 21ಸಾವಿರ ರೂಪಾಯಿಗಳ ದೇಣಿಗೆಯನ್ನು ಅವರ ಆಪ್ತರ ಮೂಲಕ ಕಳಿಸಿಕೊಟ್ಟಿದ್ದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ದಮ್ಮೂರು ಸೋಮಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಎನ್, ಕರಿಬಸಪ್ಪ ,ವಾಲ್ಮೀಕಿ ವಿದ್ಯಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಬಿ.ಎಮ್. ಸತೀಶ್ ಕರ್ನಾಟಕ ಪ್ರಾದೇಶ ಯುವ ಕುರುಬ ಸಂಘದ ರಾಜ್ಯ ಅಧ್ಯಕ್ಷರಾದ ಬಿ.ಎಮ್.ಪಾಟೀಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೊಳಗಲ್ ಅಂಜನಿ, ಜಿಲ್ಲಾ ಉಪಾಧ್ಯಕ್ಷರಾದ ಅಯ್ಯಾಳಪ್ಪ ನಾಡಂಗ, ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷರಾದ ರಾರಾವಿ ನಾಗೇಶಪ್ಪ, ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷರಾದ ಆರ್.ಶರಣ್ ಬಸವ, ಮಾಜಿ ತಾಲೂಕು ಪಂಚಾಯತಿ ಅಧ್ಯಕ್ಷರಾದ ನಡಿವಿ ಫಕೀರಪ್ಪ, ಅಂಬೇಡ್ಕರ್ ಸಂಘದ ತಾಲೂಕ ಅಧ್ಯಕ್ಷರಾದ ಕೊಡ್ಲೆ ಮಲ್ಲಿಕಾರ್ಜುನ ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಕೋರಿ ಪೆಡ್ಡಯ್ಯ,ಸಮಾಜದ ಮುಖಂಡರಾದ ದಮ್ಮೂರು ಪಂಪಾಪತಿ, ಬಿ.ಕೆ ರಘು ಕಾಂಗ್ರೆಸ್ ಮುಖಂಡರು, ಹಳೆಕೋಟೆ ವೀರೇಶ್ ಗ್ರಾಮ ಪಂಚಾಯತಿ ಅಧ್ಯಕ್ಷರು, ತೆಕ್ಕಲಕೋಟೆ ಪಿ.ಟಿ ಶಶಿಧರ್ ಕಾಂಗ್ರೆಸ್ ಮುಖಂಡರು, ತೆಕ್ಕಲಕೋಟೆ ಎಚ್ ಶೇಖಪ್ಪ, ಬಿಜೆಪಿ ಮುಖಂಡರು, ಹಳೆಕೋಟೆ ನಂದೀಶ ಡಿ.ಎಸ್.ಎಸ್ ಮುಖಂಡರು, ಹಳೆಕೋಟೆ ಈಡಿಗರ ಹುಲಿಗಪ್ಪ, ಮುಖಂಡರು, ಹಳೆಕೋಟೆ ಮುದ್ದೆ ರಂಗಪ್ಪ, ಚನ್ನವೀರ ಶಿವಕುಮಾರ್, ಕೆ.ಪ್ರಹ್ಲಾದ ಬೀರಹಳ್ಳಿ ಜಿಲ್ಲಾ ಕಾರ್ಯದರ್ಶಿಯಾದ ಕೆಪಿಸಿಸಿ ಸಾಮಾಜಿಕ ಜಾಲತಾಣ ಬಳ್ಳಾರಿ ,ಹಳೆಕೋಟೆ ಕಾಸಿಂ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು, ಊರಿನ ಮುಖಂಡರು, ಸಮುದಾಯದ ಮುಖಂಡರು, ಯುವಕರು ಉಪಸ್ಥಿತರಿದ್ದರು.